tag:blogger.com,1999:blog-2666157188393359559.post5845236071632006723..comments2022-11-22T16:13:47.313+05:30Comments on NaNiSaHa (ನಾನಿಸಾಹ (ನಾನು ನೀನಾದರೆ, ಸಾವಿಗೆ ಒಂದು ದಿನ ಹತ್ತಿರ)): ದೇವರು ಮತ್ತು ಚಟLaxman (ಲಕ್ಷ್ಮಣ ಬಿರಾದಾರ)http://www.blogger.com/profile/15036716019480477051noreply@blogger.comBlogger14125tag:blogger.com,1999:blog-2666157188393359559.post-6205935240426301982009-10-06T07:59:20.402+05:302009-10-06T07:59:20.402+05:30ಲಕ್ಷ್ಮಣ್ ಅವರೆ...
ಕಥಾ ವಸ್ತು ಇಷ್ಟವಾಯಿತು. ಕಥೆ ಬರೆಯಬೇಕ...ಲಕ್ಷ್ಮಣ್ ಅವರೆ...<br />ಕಥಾ ವಸ್ತು ಇಷ್ಟವಾಯಿತು. ಕಥೆ ಬರೆಯಬೇಕೆಂಬ ಒತ್ತಾಸೆಯ ತುಡಿತ ಕಥೆಯ ಸಾಲುಗಳನ್ನು ಬಳಸಿ ನಿಂತಿದೆ.<br />ಕಥೆಗಾಗಿ ಧನ್ಯವಾದ. ಬರೆಯುತ್ತಿರಿ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-2666157188393359559.post-4471072835275181562009-10-05T09:36:32.274+05:302009-10-05T09:36:32.274+05:30ಹಿರಿಯ ಗೆಳೆಯ ಲಕ್ಷ್ಮಣ್,
ತಡವಾಗಿ ಪ್ರತಿಕ್ರಿಯಿಸುತ್ತಿರುವ...ಹಿರಿಯ ಗೆಳೆಯ ಲಕ್ಷ್ಮಣ್,<br /><br />ತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷಮೆಯಿರಲಿ. ಮೊದಲ ಪ್ರಯತ್ನದ ಕಥೆ ಚೆನ್ನಾಗಿಯೇ ಇದೆ. ಕೆಲವೆಡೆ ಕಾಗುಣಿತದ ತಪ್ಪುಗಳನ್ನು ಬಿಟ್ಟರೆ ಕಥೆ ನೈಜವಾಗಿದೆ. ಅಕ್ಷರ ಕೀಲಿಸುವಾಗು ಸ್ವಲ್ಪ ಗಮನವಿರಲಿ, ಇದನ್ನು ಹೊರತು ಪಡಿಸಿದರೆ, ಕಥೆಯ ಹರಿವು ಓದಿಸಿಕೊಂಡು ಹೋಗುತ್ತದೆ.<br /><br />ಶುಭವಾಗಲಿ....Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-2666157188393359559.post-13635583636368635192009-10-05T08:59:55.882+05:302009-10-05T08:59:55.882+05:30ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-2666157188393359559.post-72330464899326191572009-10-04T15:36:44.353+05:302009-10-04T15:36:44.353+05:30ಲಕ್ಷ್ಮಣ್ ಸರ್,
ಕೆಲಸದ ಒತ್ತಡದಲ್ಲಿ ನಿಮ್ಮ ಕತೆಯನ್ನು ತಡವ...ಲಕ್ಷ್ಮಣ್ ಸರ್,<br /><br />ಕೆಲಸದ ಒತ್ತಡದಲ್ಲಿ ನಿಮ್ಮ ಕತೆಯನ್ನು ತಡವಾಗಿ ಓದಿದೆ.<br /><br />ಚಟ, ದೇವರು, ಮನುಷ್ಯ ಮೂರು ವಿಚಾರಗಳನ್ನು ಬಳಸಿಕೊಂಡು ಸೊಗಸಾದ ಪುಟ್ಟ ಕತೆಯನ್ನು ಬರೆದಿದ್ದೀರಿ..<br />ದೇವರು ಗೆದ್ದಿತಾ, ಚಟ ಗೆದ್ದಿತಾ ಎನ್ನುವುದಕ್ಕಿಂತ ರಾಜು ಎನ್ನುವವನು ಬದುಕಿನಲ್ಲಿ ಗೆಲ್ಲಲಾಗಲಿಲ್ಲವೆನ್ನುವುದು ನನಗನ್ನಿಸಿದ್ದು.<br />ಮತ್ತಷ್ಟು ಹೊಸವಿಚಾರಗಳನ್ನು ಆರಿಸಿಕೊಳ್ಳಿ. ಸಾಧ್ಯವಾದರೆ ನಿರೂಪಣೆಯ ಶೈಲಿಯನ್ನು ಬದಲಾಯಿಸುತ್ತಾ ಬರೆಯಿರಿ..<br />ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2666157188393359559.post-7150912299730064952009-10-02T10:54:36.948+05:302009-10-02T10:54:36.948+05:30@ಮನಸುರವರೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗ...@ಮನಸುರವರೆ <br /> ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು<br /> ನೀವು ಹೇಳಿದ್ದು ನಿಜ ಚಟ ಮನುಷ್ಯನನ್ನು <br /> ಎಲ್ಲಿಗೆ ಬೇಕಾದರು ಎಳೆದುಕೊಂಡು ಹೋಗುತ್ತೆ,<br /> ನಮಗೆ ಬೇಡವೆಂದರೂ ಆಷ್ಟು ಸರಳವಾಗಿ ಬಿಡಲ್ಲ<br /> <br /> @ಪ್ರಕಾಶ ಸರ್,<br /> " ಯಾಕೆಂದರೆ ಚಟ ಮತ್ತು ದೇವರು ತನ್ನ ಮೇಲೆ ಅಪವಾದ ಹೋತ್ತು ಕೋಳ್ಳಲು ತಯಾರಿರಲಿಲ್ಲ.."<br /> ಇದೇ ಸಾಲನ್ನು ಮುಂದಿಟ್ಟುಕೊಂಡು ಕಥೆ ಬರೆದಿದ್ದು.<br /><br /> @ನಿವೇದಿತಾ ರವರೆ <br /> ನನ್ನ ಬ್ಲಾಗಿಗೆ ಬೇಟಿ ಕೊಟ್ಟು ಪ್ರತಿಕ್ರಿಯೆ ಬರೆದಿದ್ದಕ್ಕೆ ಧನ್ಯವಾದಗಳು.<br /> ಆ ಸಾಲನ್ನು ನಾನು ತುಂಬಾ ಅನುಭವದಿಂದ ಬರೆದಿದ್ದು <br /> ಇದರ ಬಗ್ಗೆ ಮುಂದೆ ಬರೆಯುವೆ<br /> @ ಶಿವಪ್ರಕಾಶ್ ರವರೆ <br /> ನೀವೆಲ್ಲ ಬಂದು ಓದಿ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು. ಬರೆಯಲು ಪ್ರಯತ್ನಿಸುತ್ತ್ನೇನೆ<br />@ ದಿನಕರ ಮೊಗೇರ <br />. ನನ್ನ ಬ್ಲಾಗಿಗೆ ಬೇಟಿಗೆ ಧನ್ಯವಾದಗಳು<br />@ತೇಜಸ್ವಿನಿ ಮೆಡಮ್ <br /> ಎಲ್ಲರೂ ಬರೆಯುವದನ್ನು ನೋಡಿ ನನಗೂ ಬರೆಯಬೇಕು ಅಂತ ಅನಿಸಿತು<br /> ಅದಕ್ಕೆ ಒಂದು ಚಿಕ್ಕ ಪ್ರಯತ್ನ ಅಷ್ಟೆ. <br /> ನಾನು ಮತ್ತು ಲೇಖನಗಳು ನಾನೋಂದು ತೀರ ಅವುಗಳು ಒಂದು ತೀರ<br /> ಸೇತುವೆ ಕಟ್ಟುವ ಯೋಚನೆ ಮಾತ್ರ. ............ <br />@ವಿನುತ <br /> ನಿಮ್ಮಂತೆ ದೊಡ್ಡ ಲೇಖನಗಳನ್ನು ಬರೆಯಲು ನನಗೆ ಅಸಾದ್ಯದ ಮಾತು.<br /> ನನ್ನ ಬ್ಲಾಗಿಗೆ ಬೇಟಿ ಕೊಟ್ಟು ಪ್ರತಿಕ್ರಿಯೆ ಬರೆದಿದ್ದಕ್ಕೆ ಧನ್ಯವಾದಗಳುLAxmanhttps://www.blogger.com/profile/08375888837593975803noreply@blogger.comtag:blogger.com,1999:blog-2666157188393359559.post-63955778841180396742009-10-02T01:21:04.049+05:302009-10-02T01:21:04.049+05:30ಕಲ್ಲು ದೇವರಾದ ಭಾಗ, ಶಿವರಾಜ್ ಕುಮಾರ್ ಅಭಿನಯದ "ಶಿವಸ...ಕಲ್ಲು ದೇವರಾದ ಭಾಗ, ಶಿವರಾಜ್ ಕುಮಾರ್ ಅಭಿನಯದ "ಶಿವಸೈನ್ಯ" ಚಿತ್ರದಲ್ಲಿ ನೋಡಿದ ನೆನಪು...<br />ಚಿಕ್ಕದಾದ, ಚೊಕ್ಕದಾದ ಹಾಗೂ ಒ೦ದು ಸ೦ದೇಶವುಳ್ಳ ಕತೆ. ಶೈಲಿ, ಹಾಗು ಅ೦ತ್ಯ ಚೆನ್ನಾಗಿದೆ.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-2666157188393359559.post-48601639795221471642009-10-01T15:49:25.272+05:302009-10-01T15:49:25.272+05:30ಅರ್ಥವತ್ತಾಗಿದೆ ಕಥೆ. ಚಿಕ್ಕದಾದರೂ ಚೊಕ್ಕವಾಗಿದೆ. ನಿರೂಪಣಾ...ಅರ್ಥವತ್ತಾಗಿದೆ ಕಥೆ. ಚಿಕ್ಕದಾದರೂ ಚೊಕ್ಕವಾಗಿದೆ. ನಿರೂಪಣಾ ಶೈಲಿ, ಕಥೆಯ ಕೊನೆ ಇಷ್ಟವಾಯಿತು. ಪ್ರಯತ್ನ ಮುಂದುವರಿಯಲಿ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-2666157188393359559.post-26178171969679542462009-09-30T21:48:12.317+05:302009-09-30T21:48:12.317+05:30tumbaa cennagide.... prayatna munduvaresi....tumbaa cennagide.... prayatna munduvaresi....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-2666157188393359559.post-136561785166605422009-09-30T13:37:01.932+05:302009-09-30T13:37:01.932+05:30ಲಕ್ಷ್ಮಣ್ ಅವರೇ,
ನಿಮ್ಮ ಬರವಣಿಗೆಯ ಶೈಲಿ ತುಂಬಾ ಚನ್ನಾಗಿದೆ...ಲಕ್ಷ್ಮಣ್ ಅವರೇ,<br />ನಿಮ್ಮ ಬರವಣಿಗೆಯ ಶೈಲಿ ತುಂಬಾ ಚನ್ನಾಗಿದೆ. <br />ದೇವರು ಮತ್ತು ಚಟ ಇಷ್ಟವಾಯಿತು.<br />ಹೀಗೆ ಬರಿಯುತ್ತಿರಿ..ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-2666157188393359559.post-40038041638559688122009-09-29T22:33:58.110+05:302009-09-29T22:33:58.110+05:30ಲಕ್ಷ್ಮಣ್ ಅವರೇ , ತುಂಬಾ ಮಾರ್ಮಿಕವಾಗಿದೆ. ಮೊದಲ ಪ್ರಯತ್ನ ...ಲಕ್ಷ್ಮಣ್ ಅವರೇ , ತುಂಬಾ ಮಾರ್ಮಿಕವಾಗಿದೆ. ಮೊದಲ ಪ್ರಯತ್ನ ಎಂದು ಅನ್ನಿಸುವದೆ ಇಲ್ಲ. ದೇವರು ಕೂಡ ತನ್ನ ಮೇಲೆ ಅಪವಾದವನ್ನು ತೆಗೆದುಕೊಂಡಿಲ್ಲ ಅನ್ನೋ ಮಾತು ನಗು ತರಿಸೋದಲ್ಲದೆ, ಕಹಿ ಸತ್ಯ ವನ್ನು ಎಷ್ಟು ಸರಳವಾಗಿ ಹೇಳಿದ್ದಿರಲ್ಲ ಎಂದು ಅನ್ನಿಸುತ್ತದೆ.Nivedita Thadanihttps://www.blogger.com/profile/06767572986586271885noreply@blogger.comtag:blogger.com,1999:blog-2666157188393359559.post-67144743825942081442009-09-29T15:55:35.641+05:302009-09-29T15:55:35.641+05:30ಲಕ್ಷ್ಮಣ್ ಅವರೆ...
ಬಹಳ ಪಳಗಿದ ಕಥೆಗಾರರಂತೆ ಬರೆದಿದ್ದೀ...ಲಕ್ಷ್ಮಣ್ ಅವರೆ...<br /><br /><br />ಬಹಳ ಪಳಗಿದ ಕಥೆಗಾರರಂತೆ ಬರೆದಿದ್ದೀರಿ...<br />ಚಟ ಮತ್ತು ದೇವರ ಬಗ್ಗೆ ಸೊಗಸಾಗಿದೆ...<br /><br />" ಯಾಕೆಂದರೆ ಚಟ ಮತ್ತು ದೇವರು ತನ್ನ ಮೇಲೆ ಅಪವಾದ ಹೋತ್ತು ಕೋಳ್ಳಲು ತಯಾರಿರಲಿಲ್ಲ.."<br />ಇಷ್ಟವಾಯಿತು<br /><br /><br />ಅಭಿನಂದನೆಗಳು..<br />ಒಂದು ಚಂದದ ಕಥೆಗೆ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-2666157188393359559.post-32710038998669255742009-09-29T10:56:57.967+05:302009-09-29T10:56:57.967+05:30ಲಕ್ಷ್ಮಣ್ ಸರ್,
ನಿಜಕ್ಕೂ ಚೆನ್ನಾಗಿದೆ ಬರವಣಿಗೆ ಶೈಲಿ, ನಿಮ...ಲಕ್ಷ್ಮಣ್ ಸರ್,<br />ನಿಜಕ್ಕೂ ಚೆನ್ನಾಗಿದೆ ಬರವಣಿಗೆ ಶೈಲಿ, ನಿಮ್ಮ ಕಥೆಯಲ್ಲಿ ರಾಜುವನ್ನು ಸೋಲಿಸಿದಿರಿ.. ತುಂಬಾಚೆನ್ನಾಗಿದೆ ನಿಮ್ಮ ಮೂದಲ ಪ್ರಯತ್ನ ಬಲು ಯಶಸ್ವಿಯಾಗಿದೆ.. ಮುಂದುವರಿಸಿ..ಹೀಗೆ ಹತ್ತು ಹಲವು ಕಥೆಗಳು ಬರಲಿ..<br />ಚಟದ ಗುಂಗು ಎಲ್ಲಿಗೆಳೆದುಕೊಂಡೋಗುವುದು ಎಂದೆನಿಸುತ್ತೆ....<br />ಧನ್ಯವಾದಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-2666157188393359559.post-36137965140706879472009-09-29T00:54:22.753+05:302009-09-29T00:54:22.753+05:30ದಿಲೀಪ ನನ್ನ ಬ್ಲಾಗಿಗೆ ಬೇಟಿ ಕೊಟ್ಟು ಮೋದಲ ಪ್ರತಿಕ್ರಿಯೆ ಬ...ದಿಲೀಪ ನನ್ನ ಬ್ಲಾಗಿಗೆ ಬೇಟಿ ಕೊಟ್ಟು ಮೋದಲ ಪ್ರತಿಕ್ರಿಯೆ ಬರೆದಿದ್ದಕ್ಕೆ ಧನ್ಯವಾದಗಳು. ಇನ್ನಸ್ತು ಬರೆಯಲು ಪ್ರಯತ್ನಿಸುತ್ತೆನೆLaxman (ಲಕ್ಷ್ಮಣ ಬಿರಾದಾರ)https://www.blogger.com/profile/15036716019480477051noreply@blogger.comtag:blogger.com,1999:blog-2666157188393359559.post-55814131145523200512009-09-29T00:39:52.598+05:302009-09-29T00:39:52.598+05:30ಲಕ್ಷ್ಮಣ್ ಬಿರಾದರ್ ರವರೆ..
ಮೊದಲ ಪ್ರಯತ್ನ ಅಂತ ನಂಬಲು ಸಾಧ...ಲಕ್ಷ್ಮಣ್ ಬಿರಾದರ್ ರವರೆ..<br />ಮೊದಲ ಪ್ರಯತ್ನ ಅಂತ ನಂಬಲು ಸಾಧ್ಯವಿಲ್ಲ.. ಕತೆ ತುಂಬಾ ಚೆನ್ನಾಗಿದೆ...<br /><br />ನಮ್ಮ ದೇಶದಲ್ಲಿ ದೇವರ ಸೃಷ್ಟಿ ಹೇಗೆಲ್ಲಾ ಆಗುತ್ತದೆ ನೋಡಿ... ಅವನೇ ಸೃಷ್ಟಿಸಿದ ದೇವರು ಕೊನೆಯಲ್ಲಿ ರಾಜೂನ ಕೈ ಹಿಡೀಲಿಲ್ಲ... ಚಟ ಸೋತರೆ ದೇವರ ಗೆಲುವು.. ದೇವರು ಸೋತರೆ ಚಟದ ಗೆಲುವು... ರಾಜೂನೆ ಸೋತು ಇಬ್ಬರನ್ನೂ ಗೆಲ್ಲಿಸಿಬಿಟ್ಟ..!! ತುಂಬಾ ಇಷ್ಟವಾಯ್ತು ಕತೆ... ಇಂತಹ ಕತೆಗಳು ಇನ್ನಷ್ಟು ಬರಲಿ,.... <br />ಧನ್ಯವಾದಗಳು...Dileep Hegdehttps://www.blogger.com/profile/13952833039068797341noreply@blogger.com